ತ್ಯಾಗರಾಜ ಶಿವ ಸ್ತುತಿ
|| ತ್ಯಾಗರಾಜ ಶಿವ ಸ್ತುತಿ || ನೀಲಕಂಧರ ಭಾಲಲೋಚನ ಬಾಲಚಂದ್ರಶಿರೋಮಣೇ ಕಾಲಕಾಲ ಕಪಾಲಮಾಲ ಹಿಮಾಲಯಾಚಲಜಾಪತೇ. ಶೂಲದೋರ್ಧರ ಮೂಲಶಂಕರ ಮೂಲಯೋಗಿವರಸ್ತುತ ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ. ಹಾರಕುಂಡಲಮೌಲಿಕಂಕಣ ಕಿಂಕಿಣೀಕೃತಪನ್ನಗ ವೀರಖಡ್ಗ ಕುಬೇರಮಿತ್ರ ಕಲತ್ರಪುತ್ರಸಮಾವೃತ. ನಾರದಾದಿ ಮುನೀಂದ್ರಸನ್ನುತ ನಾಗಚರ್ಮಕೃತಾಂಬರ ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ. ಭೂತನಾಥ ಪುರಾಂತಕಾತುಲ ಭುಕ್ತಿಮುಕ್ತಿಸುಖಪ್ರದ ಶೀತಲಾಮೃತಮಂದಮಾರುತ ಸೇವ್ಯದಿವ್ಯಕಲೇವರ. ಲೋಕನಾಯಕ ಪಾಕಶಾಸನ ಶೋಕವಾರಣ ಕಾರಣ ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ ಪಾಹಿ ಮಾಂ. ಶುದ್ಧಮದ್ಧಲತಾಲಕಾಹಲಶಂಖದಿವ್ಯರವಪ್ರಿಯ ನೃತ್ತಗೀತರಸಜ್ಞ ನಿತ್ಯಸುಗಂಧಿಗೌರಶರೀರ ಭೋ. ಚಾರುಹಾರ ಸುರಾಸುರಾಧಿಪಪೂಜನೀಯಪದಾಂಬುಜ ತ್ಯಾಗರಾಜ ದಯಾನಿಧೇ ಕಮಲಾಪುರೀಶ್ವರ…